ಕಸಬ್ ಹುಟ್ಟುಹಬ್ಬದ ಉಡುಗೊರೆಯನ್ನ ಅವನ ಜೊತೆಗಾರರು ಭರ್ಜರಿಯಾಗೆ ನೀಡಿದ್ದಾರೆ.
ಮನಮೋಹನ್, ಸೋನಿಯಾ, ಚಿದು ನಿಮ್ಮ ಅಲ್ಪಸಂಖ್ಯಾತರ ಏಳಿಗೆಗಾಗಿ ಮುಂದಿನ ಪ್ಯಾಕೇಜ್ ಯಾವಾಗ ಘೋಷಿಸೋರಿದ್ದೀರಾ?
a. ಎಲ್ಲಾ ರಾಜ್ಯಗಳಲ್ಲಿ ಕಟ್ಟೆಚ್ಚರ
b. ಪಾಕ್ ಪ್ರೇರಿತ ಸಂಚು: ಕೃಷ್ಣ
c. ಬಾಂಬ್ ಸ್ಫೋಟಿಸಲು ಸುಧಾರಿತ ತಂತ್ರಜ್ಞಾನ ಬಳಕೆ: ಮುಂಬೈ ಪೋಲಿಸ್
d. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ, ಸಿಮಿ ಭಯೋತ್ಪಾದಕ ಸಂಘಟನೆಗಳೆಂಬುದಕ್ಕೆ ಸಾಕ್ಷಿ ಹುಡುಕಾಟದಲ್ಲಿ ಪೊಲೀಸರು.
ನಿಜಕ್ಕೋ ಭಾರತವೆಂಬುದು ಶತಮಾನದ ಪ್ರಹಸನ.
ಚರ್ಚಿಲ್ಲನ ಮಾತು 100% ಸತ್ಯ. "ಭಾರತೀಯರಿಗೆ ಆಳಲಿಕ್ಕೆ ಗೊತ್ತಿಲ್ಲ, ಅವರು ಆಲಿಸಿಕೊಳ್ಳಲಿಕ್ಕಷ್ಟೆ ಲಾಯಕ್ಕು"
ನೋವಿದೆ.. ಆದರೆ ತೀರ್ಮಾನವೂ ಅದೇ. ಇಂದಿನವರಿಗಿಂತ ಅಂದಿನವರೆ ಎನಗಿಷ್ಟ.