"ವಿಜಯನಗರ ಹಾದಿ ಬೀದಿಯಲ್ಲಿ ಮಾರುತ್ತಿದ್ದ ಮುತ್ತು ರತ್ನ ನಂತರದಲ್ಲಿ ಎಲ್ಲಿಗೆ ಹೊದ್ವು?
"ಸಿದ್ದಾರ್ಥ ನಡುರಾತ್ರಿ ಕದ್ದೋಡಿ ಬುದ್ದನಾದಾಗ ಯಶೋಧರೆ ಮಗನೊಡನೆ ಹೆಣಗಿದ ಮನಸ್ಥಿತಿ ಹೇಗಿತ್ತು?"
"ಅಜಂತಾ ಗುಹೆಗಳಲ್ಲೇ ಕಲ್ಲಿನಲ್ಲೇಕೆ ಕಲೆಯರಳಿಸುವ ಹುಚ್ಚು ಪ್ರಯತ್ನಕ್ಕೆ ಬೋಡು ತಲೆಯ ಬೌದ್ದರು ಪ್ರಯತ್ನಪಟ್ಟರು?"
"ಮಾಲಂಗಿ ಮಡುವಾಗಲಿ ಎಂದು ಶಾಪಕೊಟ್ಟು ಇದ್ದ ಮಡುವಿಗೇ ಬಿದ್ದ ಅಲಮೇಲಮ್ಮನ ಶಾಪಕ್ಕೆ ಸಿಕ್ಕ ಸಾರ್ಥಕತೆ ಏನು?
"ಪಟ್ಟದ ರಾಣಿ ಶಾಂತಲೆ ಬೇಲೂರು ಶಿಲ್ಪಕಲೆಗಾಗಿ ಶಿಲ್ಪಿಗಳ ಎದುರಿನಲ್ಲೇ ಆ ಪರಿ ಸೊಬಗಿನಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಏನಿತ್ತು?"
"ಸಾರನಾಥದ ಅಶೋಕ ಸ್ಥಂಬದಲ್ಲಿ ಸಿಂಹಗಳಂತೂ ಇದ್ದವು.. ಆದರೆ ಒಂದು ಹೆಣ್ಣಿನ ಆಕ್ರೋಶಕ್ಕೆ ಬಲಿಯಾದವು".
ಬಹಳ ವರ್ಷಗಳಿಂದ ನನ್ನೊಳಗೇ ತೊಳಲಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ. "ಇದ ಮಿತ್ತಂ" ಅನ್ನುವಂತಿಲ್ಲದಿದ್ದರೂ ಮನಸ್ಸಿನ ಬಿರುಗಾಳಿ ಶಾಂತವಾಗುವಷ್ಟು. ನಿಮಗೂ ಹಲವುಬಾರಿ ಮನಸ್ಸಿನಲ್ಲಿ ಈ ಪ್ರಶ್ನೆ ಖಂಡಿತಾ ಮೂಡಿರುತ್ತದೆ. ಉತ್ತರ ಬೇಕಾದಲ್ಲಿ ಓದಿ ಕನ್ನಡದ "ಡಾವಿಂಚಿ ಕೋಡ್ " ಎಂದೇ ಪ್ರಖ್ಯಾತವಿರುವ ಕೆ.ಎನ್.ಗಣೇಶಯ್ಯನವರ
"ಸಿದ್ದಾರ್ಥ ನಡುರಾತ್ರಿ ಕದ್ದೋಡಿ ಬುದ್ದನಾದಾಗ ಯಶೋಧರೆ ಮಗನೊಡನೆ ಹೆಣಗಿದ ಮನಸ್ಥಿತಿ ಹೇಗಿತ್ತು?"
"ಅಜಂತಾ ಗುಹೆಗಳಲ್ಲೇ ಕಲ್ಲಿನಲ್ಲೇಕೆ ಕಲೆಯರಳಿಸುವ ಹುಚ್ಚು ಪ್ರಯತ್ನಕ್ಕೆ ಬೋಡು ತಲೆಯ ಬೌದ್ದರು ಪ್ರಯತ್ನಪಟ್ಟರು?"
"ಮಾಲಂಗಿ ಮಡುವಾಗಲಿ ಎಂದು ಶಾಪಕೊಟ್ಟು ಇದ್ದ ಮಡುವಿಗೇ ಬಿದ್ದ ಅಲಮೇಲಮ್ಮನ ಶಾಪಕ್ಕೆ ಸಿಕ್ಕ ಸಾರ್ಥಕತೆ ಏನು?
"ಪಟ್ಟದ ರಾಣಿ ಶಾಂತಲೆ ಬೇಲೂರು ಶಿಲ್ಪಕಲೆಗಾಗಿ ಶಿಲ್ಪಿಗಳ ಎದುರಿನಲ್ಲೇ ಆ ಪರಿ ಸೊಬಗಿನಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಏನಿತ್ತು?"
"ಸಾರನಾಥದ ಅಶೋಕ ಸ್ಥಂಬದಲ್ಲಿ ಸಿಂಹಗಳಂತೂ ಇದ್ದವು.. ಆದರೆ ಒಂದು ಹೆಣ್ಣಿನ ಆಕ್ರೋಶಕ್ಕೆ ಬಲಿಯಾದವು".
ಬಹಳ ವರ್ಷಗಳಿಂದ ನನ್ನೊಳಗೇ ತೊಳಲಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ. "ಇದ ಮಿತ್ತಂ" ಅನ್ನುವಂತಿಲ್ಲದಿದ್ದರೂ ಮನಸ್ಸಿನ ಬಿರುಗಾಳಿ ಶಾಂತವಾಗುವಷ್ಟು. ನಿಮಗೂ ಹಲವುಬಾರಿ ಮನಸ್ಸಿನಲ್ಲಿ ಈ ಪ್ರಶ್ನೆ ಖಂಡಿತಾ ಮೂಡಿರುತ್ತದೆ. ಉತ್ತರ ಬೇಕಾದಲ್ಲಿ ಓದಿ ಕನ್ನಡದ "ಡಾವಿಂಚಿ ಕೋಡ್ " ಎಂದೇ ಪ್ರಖ್ಯಾತವಿರುವ ಕೆ.ಎನ್.ಗಣೇಶಯ್ಯನವರ
1 comment:
Yes. These 2 books are Kannada's Da vinchi!
Post a Comment