ಜನ ಕಂಡಂತೆ ನಾನೊಬ್ಬ ಬದುಕಿಗೆ ಹಿಮ್ಮುಖವಾಗಿ ವ್ಯರ್ಥ ಹುಡುಕಾಟದ ಬೆನ್ನು ಹತ್ತಿದ ಅಲೆಮಾರಿ...
ಆದರೆ ಹುಡುಕುವ ಎಲ್ಲರ ಎಲ್ಲಾ ಹುಡುಕಾಟಗಳು ವ್ಯರ್ಥವಲ್ಲ...
ಮುಖ್ಯವಾಗಿ ನೀವು ಸತ್ಯದ ಬೆನ್ನು ಹತ್ತಿದಾಗ,
ನೀವು ಕಲೆಯ ದಾಸರಾದಾಗ,
ಹಾಗು ಸಂಬಂಧಗಳ ಅನ್ವೇಷಕರಾದಾಗ......
Tuesday, October 2, 2012
"ಕಣ್ಮರೆಯಾದ ಭಾರತದ ಭವಿಷ್ಯ"
"ಜೈ ಜವಾನ್ ಜೈ ಕಿಸಾನ್" ಘೋಷಣೆಯೊಂದಿಗೆ ವಿಶ್ವದ ರಾಜಕೀಯಕ್ಕೆ ಮಾದರಿಯಾಗಿದ್ದ "ಶಾಸ್ತ್ರೀಜಿಯವರ ಜನುಮದಿನ ಇಂದು. ಗಾಂಧಿ-ನೆಹರು ಅಲೆಯ ಈ ಘಳಿಗೆಯಲ್ಲಿ ಮರೆತುಹೋದ ಅಪ್ಪಟ ಗಾಂಧೀವಾದಿಯ ಜಯಂತಿ.
1 comment:
This is a deliberate attempt to ignore Shastriji.
Post a Comment